ಹೈಕೋರ್ಟ್ ಆರ್ಡರ್ ಗು ಕೇರ್ ಮಾಡಲ್ವಾ ತಹಶಿಲ್ದಾರ್, ಆರ್ ಐ ?ಕೆಆರ್ ಪುರಂನ ವಿಶೇಷ ತಹಶಿಲ್ದಾರ್ ಮಹೇಶ್, ಆರ್ ಐ ಸುಧಾಕರ್, ಮ್ಯಾನೇಜರ್ ಪ್ರಕಾಶ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ.ರೂಪ ಹಾಗೂ ಶ್ರೀನಿವಾಸ ಎಂಬುವವರಿಂದ ಆರೋಪ ಮಾಡಿದ್ದಾರೆ.