ಬೆಂಗಳೂರು : ದೋಸ್ತಿಗಳು ರಿವರ್ಸ್ ಆಪರೇಷನ್ ಮಾಡೋದಾದ್ರೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೋಸ್ತಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.