ಆತ ಹಳ್ಳಿಯ ರೈತ. ನಾಲ್ಕು ವರ್ಷಗಳಿಂದ ಮಳೆ ಬರದೇ ಸಂಕಷ್ಟದಲ್ಲಿದ್ದಾನೆ. ಬಗಾರಲ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಬರಗಾಲದ ಹೊಡೆತಕ್ಕೆ ಸಿಲುಕಿ ನಲುಗಿರುವ ರೈತ ನೇರವಾಗಿ ಪ್ರಧಾನಮಂತ್ರಿಗೆ ಟ್ವಿಟ್ ಮಾಡಿದ್ದಾನೆ.