ಬೆಂಗಳೂರು : ಆಸ್ತಿ ವಿವಾದದ ಬಳಿಕ 50 ವರ್ಷದ ಉದ್ಯಮಿಯೊಬ್ಬ ತನ್ನ ಮಗನನ್ನು ಕೊಲೆ ಮಾಡಲು ಸುಪಾರಿ ನೀಡಿ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.