ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಡಿ ಮುನಿರತ್ನ ವಿರುದ್ದ ಕೇಸ್ ದಾಖಲಾಗಿದೆ.ಚಿಕ್ಕಜಾಲ ಪೋಲಿಸ್ ಠಾಣೆಯಲ್ಲಿ ತಹಸೀಲ್ದಾರ್ ಕೇಸ್ ದಾಖಲಿಸಿದ್ದಾರೆ. ಯಲಹಂಕ ತಹಸೀಲ್ದಾರ್ ಅನಿಲ್ ಅರೋಲಿಕರ್ ದೂರಿನನ್ವಯ ಎಫ್ ಐ ಆರ್ ದಾಖಲಾಗಿದೆ.ಹುಣಸಮಾರೇನಹಳ್ಳಿ ಗ್ರಾಮ ಸರ್ವೆ ನಂಬರ್ 179 ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದು,ಬೆಂಗಳೂರು ನಗರದ ಜಾಲ ಹೋಬಳಿಯ ಹುಣಸಮಾರೇನಹಳ್ಳಿ ಗ್ರಾಮದಲ್ಲಿ ಗಲ್ಲು ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ಮಾಜಿ ಸಚಿವ ಮುನಿರತ್ನ A4 ಆಗಿ ಎಫ್ ಐ ಆರ್