ಅವರ ಮದುವೆ ಆಮಂತ್ರಣ ಕೂಡ ಸಿದ್ಧಗೊಂಡಿದ್ದವು. ಆದರೆ ವರುಣದೇವ ತೋರಿದ ಮುನಿಸಿಗೆ ಮದುವೆ ಆಗಬೇಕಿದ್ದ ಯುವತಿಯರ ಮನೆಗಳೇ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.