ಮೇ 9ರೊಳಗೆ ಮಸೀದಿಗಳಲ್ಲಿನ ಮೈಕ್ ಗಳನ್ನು ತೆರವುಗೊಳಿಸದೇ ಇದ್ದರೆ ರಾಜ್ಯಾದ್ಯಂತ ಮಹಾ ಆರತಿ ಅಭಿಯಾನ ಆರಂಭಿಸುವುದಾಗಿ ಶ್ರೀರಾಮ ಸೇನೆ ಎಚ್ಚರಿಸಿದೆ. ಬೆಂಗಳೂರಿನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ವಿಷಯ ತಿಳಿಸಿದ್ದು, ಸರಕಾರ ಮಸೀದಿಗಳಲ್ಲಿ ಹಾಕಿರುವ ಮೈಕ್ ಗಳನ್ನು ತೆರವುಗೊಳಿಸುವ ಬಗ್ಗೆ ನೋಟಿಸ್ ನೀಡಿದ್ದೇವೆ ಎಂದು ನಾಟಕ ಮಾಡುತ್ತಿವೆ. ಮೇ 9ರೊಳಗೆ ಮೈಕ್ ತೆರವುಗೊಳಿಸದೇ ಇದ್ದರೆ ದೇವಸ್ಥಾನ ಮತ್ತು ಮಠಗಳಲ್ಲಿ ಮಹಾಆರತಿ ಕಾರ್ಯಕ್ರಮ ಆಯೋಜಿಸಲಿದ್ದೇವೆ ಎಂದರು. ಮುಸ್ಲಿಮರ ರಂಜಾನ್