ಗದಗ ಜಿಲ್ಲೆನಲ್ಲಿ ಒಂದಡೆ ಮುಖ್ಯಮಂತ್ರಿ ಪ್ರಚಾರ ಮತ್ತೊಂದಡೆ ಕೇಂದ್ರ ಬಿಜೆಪಿ ಮಂತ್ರಿಗಳ ಪ್ರಚಾರದ ಅಬ್ಬರ ಜೋರಾಗಿತ್ತು. ಸಿಎಂ ಬಿರು ಬಿಸಿಲಿನಲ್ಲಿ ನರಗುಂದ ಮತ್ತು ರೋಣ ಮತಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ರು. ಇತ್ತ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಗದಗ ಮತಕ್ಷೇತ್ರದ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ನಡೆಸಿದ್ರು. ಒಬ್ಬರ ಮೆಲೊಬ್ಬರು ತೀವೃ ವಾಗ್ದಾಳಿ ನಡೆಸಿದ್ರು. ಸೊರಟೂರು ಹಾಗೂ ಮುಳಗುಂದ ಗ್ರಾಮದಲ್ಲಿ ಬಿಜೆಪಿ