ಬೆಂಗಳೂರು-ಬೆಂಗಳೂರಿನಿಂದ 22 ಜಿಲ್ಲೆ ಸೇರಿದಂತೆ ಗೋವಾ, ಮಹಾರಾಷ್ಟ್ರ ಸಂಪರ್ಕಿಸುವ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ .ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶದ 5 ಕೀ.ಮೀಟರ್ ಉದ್ದದ ಪೀಣ್ಯ ಮೇಲ್ಸೇತುವೆ ಮೇಲೆ ಬಸ್. ಲಾರಿ, ಸಂಚಾರ ಓಡಾಟಕ್ಕೆ ಕಳೆದ ಎರಡು ವರ್ಷದಿಂದ ಬ್ರೇಕ್ ಬಿದ್ದಿತ್ತು.ಎರಡು ವರ್ಷದಿಂದ ಗ್ರಹಣ ಹಿಡಿದ್ದಿದ್ದ ಪೀಣ್ಯ ಮೆಲ್ಸೇತುವೇಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ.