ಕಾಂಗ್ರೆಸ್- ಜೆಡಿಎಸ್ ಅನೈತಿಕ ಸಂಬಂಧ ಮಾಡಿಕೊಂಡು ಸರಕಾರ ರಚನೆ ಮಾಡಿದ್ದವು. ಆ ಸಂಬಂಧ ಹಳಿಸಿದ ಕಾರಣದಿಂದ ಸರಕಾರ ಬಿದ್ದು ಹೋಗುತ್ತಿದೆ. ಹೀಗಂತ ಕಮಲ ಪಾಳೆಯದ ಶಾಸಕ ವ್ಯಂಗ್ಯವಾಡಿದ್ರು.