ಈ ಸಲದ ಕರ್ನಾಟಕ ಚುನಾವಣೆ ಹಿಂದೆಂದಿಗಿಂತಲೂ ಟಫ್ ಅಗಿತ್ತು. ಗೆಲುವು ಸೋಲಿನ ಲೆಕ್ಕಾಚಾರಗಳು ಜೋರಾಗಿದ್ದವು. ಅಂಥಾ ಕಠಿಣ ಸ್ಪರ್ಧೆ ಬೆಂಗಳೂರಿನ ಯಲಹಂಕ ಕ್ಷೇತ್ರದಲ್ಲೂ ಇತ್ತು. ಆದ್ರೆ ಅಂತಿಮವಾಗಿ ಜನ ಬೆಂಬಲ ಸಿಕ್ಕಿದ್ದು ಎಸ್.ಆರ್.ವಿಶ್ವನಾಥ್ ಗೆ.