ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇದೀಗ ಬಹುಮತ ಸಾಬೀತು ಪಡಿಸೋಕೆ ಮುಂದಾಗಿದ್ದಾರೆ. ಈ ನಡುವೆ ಮತ್ತೆ ಕಾಂಗ್ರೆಸ್ – ಜೆಡಿಎಸ್ ನ ಕೆಲ ಶಾಸಕರು ಬಿಜೆಪಿಗೆ ಜೈ ಎಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೀಗಂತ ಸುದ್ದಿ ಹರಿದಾಡಲಾರಂಭಿಸಿದೆ. ಅತೃಪ್ತ ಶಾಸಕರು ಅನರ್ಹಗೊಂಡ ಬಳಿಕ ಹೊಸ ಸುದ್ದಿ ಕೇಳಿಬರುತ್ತಿದ್ದು ಮತ್ತೆ ಆರಕ್ಕೂ ಹೆಚ್ಚು ಜನ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ದೋಸ್ತಿ ಪಕ್ಷಗಳಿಗೆ ಶಾಕ್