ಬೆಂಗಳೂರು: 62 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನನಗೆ ಕನ್ನಡಿಗ ಎನ್ನುಲು ಹೆಮ್ಮೆ. ಮೊದಲು ನಾನು ಕನ್ನಡಿಗ ನಂತರ ಭಾರತೀಯ ಎಂದಿದ್ದಾರೆ.