ಶಾಲೆಗಳಲ್ಲಿ ಶೌಚಾಲಯ ತೊಳೆಯಲು ನೌಕರರನ್ನ ಇಡ್ತೀರಿ ಅಂದ್ರಿ ನಾಚಿಕೆ ಆಗಬೇಕು ನಿಮಗೆ.ಕಡಿಮೆ ಹಣ ಕೊಟ್ಟಿದ್ದಕ್ಕೆ ಮಕ್ಕಳ ಕೈಯಲ್ಲಿ ತೊಳೆಸ್ತಿದ್ದಾರೆ.ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರ ಮಾಡಿದ್ರು.ಬಿ.ಆರ್ ಪಾಟೀಲ್ ಹೇಳಿದ್ರು ಒಂದು ಕಲ್ಲು ಹಾಕಿಲ್ಲ ಅಂತ ಈ ಸರ್ಕಾರ ಪಾಪರ್ ಆಗಿ, ಪೇಪರ್ ಹಾಕ್ತಿದ್ದಾರೆ.ಇ