ನಿಮ್ಮನೆಲ್ಲ ನೋಡಿ ತುಂಬಾ ಸಂತೋಷ ಆಗ್ತಾ ಇದೇ.ಎಲ್ಲಾ ತಾಯಂದಿರು ಕಾರ್ಯಕ್ರಮಕ್ಕೆ ಬಂದಿರುವುದು ಮತ್ತಷ್ಟು ಬಲ ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.