ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆ ಒಂದೂವರೆ ವರ್ಷದಿಂದ ಭಾರಿ ವಾಹನಗಳ ಸಂಚಾರಕ್ಕೆ ಬಂದ್ ಆಕಿತ್ತು , ಈಗಾಗ್ಲೇ ಈ ಬಗ್ಗೆ IISC ವರದಿ ಮಾಡಿತ್ತು,ಆದ್ರೆ ಇದೀಗ ಎರಡು ಹಂತದಲ್ಲಿ ಕೇಬಲ್ ಅಳವಡಿಕೆ ಮಾಡಲು NHAI ಮುಂದಾಗಿದೆ.