ಕೋಲಾರ : ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರನ್ನ ಮುಗಿಸಿದ್ದಾರೆ, ಈಗ ನನ್ನನ್ನು ಮುಗಿಸಲು ಕೋಲಾರಕ್ಕೆ ಬಂದಿದ್ದಾರೆ. ಆನೆ ಸೊಂಡಿಲಿನಿಂದ ಮಣ್ಣು ಮೇಲೆ ಹಾಕಿಕೊಂಡಂತೆ ಸಿದ್ದು ತಾನಾಗಿ ಮಣ್ಣು ಮೇಲೆ ಹಾಕಿಕೊಂಡಿದ್ದಾರೆ.