ಶಿವಮೊಗ್ಗ : ಆರ್.ಎಸ್.ಎಸ್. ನಿಷೇಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದರ ಕುರಿತಾಗಿ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಅವರಿಗೆ ಸರಿಯಾದ ಟಾಂಗ್ ವೊಂದನ್ನು ನೀಡಿದ್ದಾರೆ.