ಬೆಂಗಳೂರು: ರಾಜ್ಯ ರಾಜಕೀಯ ನಾಯಕರಿಗೆ ಈಗ ವಿಧಾನಸಭೆ ನಡೆಯುತ್ತಿದೆ ಎನ್ನುವುದೇ ಮರೆತುಹೋಗಿರಬೇಕು. ಅದಕ್ಕೇ ಅಧಿವೇಶನ ನಡೆಯುತ್ತಿದ್ದರೂ, ಆಡಳಿತಾರೂಢ ಕಾಂಗ್ರೆಸ್ ನ ಸಚಿವರುಗಳು ನಾಪತ್ತೆ.