ಮೈತ್ರಿ ಸರಕಾರದ ವಿರುದ್ಧ ಆಗಾಗ್ಗೆ ಬಾಂಬ್ ಸಿಡಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಕೊಲೆ ಮಾಡೋದಾಗಿ ಜೆಡಿಎಸ್ ಕಾರ್ಯಕರ್ತನೊಬ್ಬ ಪೋಸ್ಟ್ ಹರಿಬಿಟ್ಟಿದ್ದಾನೆ.