ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಾಣಿಜ್ಯ ನಗರಿಯಲ್ಲಿ ಆಭರಣ ತಯಾರಕ ಮತ್ತು ವರ್ತಕರ ಸಂಘದವರು ಇವತ್ತು ಬೀದಿಗಿಳಿದಿದ್ದರು.ಹುಬ್ಬಳ್ಳಿಯ ಆಭರಣ ತಯಾರಕ ಮತ್ತು ವರ್ತಕರ ಸಂಘದವರು ಇವತ್ತು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆಭರಣ ತಯಾರಕರು ಮತ್ತು ವರ್ತಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದು, ರೈತರಿಗೆ ನೀಡುವಂತೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಆಭರಣ ಕೆಲಸಗಾರರ ಕ್ಷೇಮ ಕಾಯಲು ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ರಿಕವರಿ ಹೆಸರಿನಲ್ಲಿ ಆಭರಣ ವರ್ತಕರ ಮೇಲೆ ಪೊಲೀಸರು