ಪರವಾಣಿಗೆ ರಹಿತ ರೆಸ್ಟೋರೆಂಟ್ ಗಳಲ್ಲಿ ಮಧ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪಾರ್ಸಲ್ ಕೊಡಲು ಪರವಾನಿಗೆ ಇಲ್ಲದ ಅಂಗಡಿಗಳಲ್ಲಿ ನಾಮಫಲಕ ಹಾಕಿ ಪಾರ್ಸಲ್ ಕೊಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಹಣ ಕರ್ಚು ಮಾಡಿ ಪರವಾನಿಗೆ ಪಡೆದ ರೆಸ್ಟೋರಂಟ್ ಮತ್ತು ಬಾರಗಳಿಗೆ ಬಾರಿ ಹೊಡೆತ ಬೀಳುತ್ತಿದೆ ಎಂಬ ಕೂಗು ಕೇಳಿಬರಲಾರಂಭಿಸಿದೆ.ಕಾನೂನಿನ ಹೆಸರಲ್ಲಿ ಪ್ರವಾಸೋದ್ಯಮ ಮತ್ತು ಆಹಾರೋದ್ಯಮದ ಮೇಲೆ ಹಿಡಿತ ಸಾಧಿಸುತ್ತಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿಯಲ್ಲಿ ವ್ಯಾಪಾರ ವ್ಯವಹಾರಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಹೀಗಂತ ಕರ್ನಾಟಕ ಪ್ರವಾಸೋದ್ಯಮ &