ಬೆಂಗಳೂರು: ವಿಶ್ವಾಸ ಮತ ನಡೆಯುವುದು ಡೌಟು ಎಂದೇ ಹೇಳಲಾಗುತ್ತಿದೆ. ಇಂದೂ ಕೂಡಾ ವಿಶ್ವಾಸ ಮತ ಚರ್ಚೆ ನಡೆಸುತ್ತಾ ಕಾಲಹರಣ ಮಾಡಲು ಮೈತ್ರಿ ಪಕ್ಷಗಳು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಂದೂ ಕೂಡಾ ಹಲವರು ಚರ್ಚೆಗೆ ಸಮಯ ಕೇಳಿದ್ದು ಈ ಮೂಲಕ ಇಂದೂ ಕೂಡಾ ಸ್ಪೀಕರ್ ಮತಕ್ಕೆ ಹಾಕಲು ಸಾಧ್ಯವಾಗುತ್ತದೆ ಎನ್ನಲಾಗದು. ಸುಪ್ರೀಂ ಕೋರ್ಟ್ ಇಂದು ಎರಡು ಅರ್ಜಿಗಳ ವಿಚಾರಣೆ ನಡೆಸಲಿದ್ದು, ಅದು ತಮಗೆ ಜೀವದಾನ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಮೈತ್ರಿ ಪಕ್ಷಗಳಿದೆ.ಈ