ಬೆಂಗಳೂರು: ಇಂದು ಕರ್ನಾಟಕಕ್ಕೆ ಮತ್ತೊಂದು ಸರ್ಕಾರ ಬರಲು ಜನರು ತಮ್ಮ ಅಧಿಕಾರ ಚಲಾಯಿಸುವ ಮಹತ್ವದ ದಿನ. ಜನಸಾಮಾನ್ಯರ ಪರಮಾಧಿಕಾರ ಚಲಾಯಿಸಲು ಇಂದು ಸರಿಯಾದ ದಿನ.