ಶಿವಮೊಗ್ಗ: ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಬಾಗಲಕೋಟೆಗೆ ಹೊರಟರೆ ಕೆಲವರು ತಪ್ಪಾಗಿ ಭಾವಿಸಿ ಏನೇನೋ ಸುದ್ದಿ ಹಬ್ಬಿಸ್ತಾರಂತೆ! ಹಾಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.