ಬೆಂಗಳೂರು: ಸರಿಯಾಗಿ ವೇತನ ಸಿಗದಿದ್ದರಿಂದ ಸಾಲ ತೀರಿಸಲಾಗದೇ ಸಾರಿಗೆ ನೌಕರನೊಬ್ಬ ಸಾವಿಗೆ ಶರಣಾದ ಘಟನೆ ರಾಣಿಬೆನ್ನೂರು ಬಳಿ ನಡೆದಿದೆ.