ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಆಗಿಲ್ಲದಿದ್ದರೆ ಅವರನ್ನು ನಾಯಿಯೂ ಮೂಸುತ್ತಿರಲಿಲ್ಲ. ಹೀಗಂತ ಬಿಜೆಪಿ ನಾಯಕ ಕಟು ಟೀಕೆ ಮಾಡಿದ್ದಾರೆ.