ಬೆಂಗಳೂರು: ದೇವೇಗೌಡ ಮತ್ತು ಮಕ್ಕಳನ್ನು ಸೋಲಿಸಿ ಎಂದು ಕರೆಕೊಟ್ಟಿರುವ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ-ಪುತ್ರ ಯತೀಂದ್ರರನ್ನು ಜನರೇ ಮನೆಗೆ ಕಳುಹಿಸ್ತಾರೆ ಎಂದಿದ್ದಾರೆ.