ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರೇ ಸಿಎಂ ಎಂದು ಘೋಷಿಸಲಿ, ಶೆಟ್ಟರ್ ಅವರನ್ನೇ ಸಿಎಂ ಮಾಡ್ಲಿ ಎಂದು ಸಚಿವ V.ಸೋಮಣ್ಣ ಕಾಂಗ್ರೆಸ್ಗೆ ಸವಾಲ್ ಹಾಕಿದ್ದಾರೆ.