ಶಾಸಕನ ಪುತ್ರನ ಕೋಟೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿತ್ತು.ಲೋಕಾಯುಕ್ತ ಬೇಟೆಗೆ ಅಪ್ಪ ಮಗ ಥಂಡ ಹೊಡೆದಿದ್ರು.ಇದೇ ಕೇಸ್ ನ ತನಿಖೆಯನ್ನ ಲೋಕಾಯುಕ್ತ ಚುರುಕು ಗೊಳಿಸಿದೆ.ಮಗ ಜೈಲು ಪಾಲಾದ್ರೆ ಅಪ್ಪನ ಪತ್ತೆಗೆ ಬಲೆ ಬೀಸಿದ್ದಾರೆ.ಈ ಮಧ್ಯೆ ಮತ್ತಷ್ಟು ಬೆಚ್ಚಿ ಬೀಳೊ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ.ಈ ಮಧ್ಯೆ ಐಟಿ ಹಾಗೂ ಇಡಿ ಶಾಸಕರ ಕುಟುಂಬಸ್ಥರಿಗೆ ಶಾಕ್ ನೀಡಲು ಮುಂದಾಗಿದೆ.ಹಣ..ಹಣ..ಹಣ..ಮೇಲಿಂದ ಊದರ್ಲಿಲ್ಲ.ದಿಢೀರ್ ಅಂತಾ ಪ್ರತ್ಯಕ್ಷವೂ ಆಗಿಲ್ಲ..ಮಾಟ ಮಂತ್ರಕ್ಕೆ ಉದ್ಭವವೂ ಆಗಿಲ್ಲ..ಬೆವರು ಸುರಿಸಿ ದುಡಿದ ದುಡ್ಡಂತೂ