ಮಠದ ಪೀಠಾಧ್ಯಕ್ಷ ಸುಭುದೇಂದ್ರ ತೀರ್ಥರು ರಾಯರಿಗೆ ಗಂಧದ ಹೊಲಿ ಹಚ್ಚುವ ಮೂಲಕ ಉತ್ತರ ಆರಾಧನೆಯನ್ನ ಸಂಭ್ರದಿಂದ ಆಚರಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ, ಕಲಾ ತಂಡಗಳು ಮಹಾರಥೋತ್ಸವಕ್ಕೆ ಮೆರಗು ನೀಡಿದವು. ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆರಾಧನೆಯ ಸಂಭ್ರಮದ ತೆರೆಗೆ ಸಾಕ್ಷಿಯಾದ್ರು. ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಯ ವಿಶೇಷ 350ನೇ ಆರಾಧನಾ ಮಹೋತ್ಸವ ಉತ್ತರ ಆರಾಧನೆಯ ಮೂಲಕ ಇಂದು ಸಂಭ್ರಮದ ತೆರೆ ಕಂಡಿದೆ. ಮಠದ ಬೀದಿಯಲ್ಲಿ ನಡೆದ ಮಹಾರಥೋತ್ಸವ ಉತ್ತರ