ರಾಜ್ಯದ ನಾಯಕರ ಬಳಿ ಯಾವುದೇ ಬಂಡವಾಳ ಇಲ್ಲ ಅಂತ ಹೇಳಿ ಸರ್ಕಾರದ ಹೆಸರು ಸಂಪೂರ್ಣ ಕೆಟ್ಟು ಹೋಗಿದೆ. ಕಾರಣದಿಂದ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬರ್ತಾ ಇದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಮೋದಿ ಅವರು ಇನ್ನು ಮೇಲೆ ಪದೇ ಪದೇ ಬರ್ತಾರೆ ಎಂಬ ವಿಚಾರಕ್ಕೆ ಪ್ರಕ್ರಿಯಿಸಿದ ಅವರು ಮೋದಿ ಅವರು ಇನ್ನು ಮೇಲೆ ಪದೇ ಪದೇ ಬರ್ತಾರೆ, ಗೊತ್ತಿರುವ ವಿಚಾರ ಸರ್ಕಾರದ ಹೆಸರು ಸಂಪೂರ್ಣ ಕೆಟ್ಟು ಹೋಗಿದೆ.