ಬೆಂಗಳೂರು: ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮಳೆ ಸುರಿದು ಮನೆ ತಲುಪಲು ವರುಣರಾಯ ಸಂಕಷ್ಟ ಕೊಡುವುದು ಸಾಮಾನ್ಯ. ಆದರೆ ಇಂದು ಬೆಳ್ಳಂ ಬೆಳಗ್ಗೆಯೇ ಮಳೆರಾಯನ ಆಗಮನವಾಗಿದೆ.