ಲೋಕಸಭೆ ಚುನಾವಣೆಗೆ ಸೀಟುಗಳ ಹಂಚಿಕೆ ಹಿನ್ನೆಲೆ ಮೈತ್ರಿ ಪಕ್ಷಗಳಲ್ಲಿ ಗೊಂದಲ ಏರ್ಪಟ್ಟಿದೆ. ಈ ನಡುವೆ ಸಿಎಂ ಹೇಳಿರುವ ಬೆಗ್ಗರ್ಸ ಪದ ಬಗ್ಗೆ ಪ್ರತಿಕ್ರಿಯೆಗಳು ಮುಂದುವರಿದಿವೆ. ದೋಸ್ತಿಗಳ ಮಧ್ಯೆ ಬೆಗ್ಗರ್ಸ್ ಪದ ಬಳಕೆ ವಿಚಾರ ಕುರಿತು ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.