ಹೊಸಕೋಟೆ : ಮಾಧ್ಯಮಗಳ ಮುಂದೆ ಚರ್ಚೆಗೆ ಬರುವಂತೆ ರಾಜಕೀಯ ಗುರು ಸಿದ್ದರಾಮಯ್ಯ ಅವರಿಗೆ ಅವರ ಶಿಷ್ಯ ಎಂಟಿಬಿ ನಾಗರಾಜ್ ಓಪನ್ ಚಾಲೆಂಜ್ ಹಾಕಿದ್ದಾರೆ.