ಬೆಂಗಳೂರು: ಮೈಸೂರಿನಲ್ಲಿ ನಾಕಾಬಂದಿ ಮೂಲಕ ಕಾರ್ಯಕರ್ತರನ್ನು ತಡೆಯಲಾಗುತ್ತಿದೆ. ಎಫ್ ಡಿಐ ಮತ್ತು ಕೆಎಫ್ ಡಿ ಕಾರ್ಯಕರ್ತರನ್ನು ಬೇಕಾದ್ರೆ ತಡೆಯಿರಿ ಎಂದು ಸರ್ಕಾರದ ವಿರುದ್ಧ ಸಂಸದ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.