ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಯಿಂದಾಗಿ ಮದ್ಯಪ್ರಿಯರಿಗೆ ಎಣ್ಣೆ ಭಾಗ್ಯ ಸಿಕ್ಕಿದೆ. ಆದರೆ ಮದ್ಯಕ್ಕಾಗಿ ಮದ್ಯರಾತ್ರಿಯಿಂದ ಕಾದವರು ಇಲ್ಲಿ ನಿರಾಸೆಗೆ ಒಳಗಾಗಿದ್ದಾರೆ.