ಬೆಂಗಳೂರು: ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗಲ್ಲ ಎಂದು ಖಾಸಗಿ ವಾಹಿನಿ ಸಮೀಕ್ಷೆ ತಿಳಿಸಿದೆ.ಕರ್ನಾಟಕ ಚುನಾವಣೆ ಬಗ್ಗೆ ಸಮೀಕ್ಷೆ ನಡೆಸಿದ ಟೈಮ್ಸ್ ನೌ ಎಂವಿಆರ್ ಸಂಸ್ಥೆಗಳು ಬಿಜೆಪಿ ಮತ್ತು ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.ಕಾಂಗ್ರೆಸ್ 91, ಬಿಜೆಪಿ 89 ಮತ್ತು ಜೆಡಿಎಸ್ 40 ಹಾಗೂ ಇತರರು 4 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷಾ ವರದಿ ಹೇಳಿದೆ. ಆದ್ದರಿಂದ ಈ