ಬೆಂಗಳೂರು: ಸಿಎಂ ಕುಮಾರಸ್ವಾಮಿ ಮನೆ ಮುಂದೆ ಇಂದು ಪೈಲ್ವಾನ್ ಗಳ ಗುಂಪೇ ನೆರೆದಿದೆ. ಹಾಗಾದರೆ ಭದ್ರತೆ ವಿಚಾರಕ್ಕೆ ಸಿಎಂ ಏನಾದ್ರೂ ಪೈಲ್ವಾನ್ ಗಳನ್ನು ಕರೆಸಿಕೊಂಡರಾ ಎಂದು ಅಚ್ಚರಿಯಾಗೋದು ಬೇಡ.