ಬೆಂಗಳೂರು: ಮತದಾನ ಮಾಡಲು ಜನ ನಾಯಕನಾದರೇನು , ಜನ ಸಾಮಾನ್ಯರಾದರೇನು? ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರೇ. ಆದರೆ ನಾಯಕನ ಪವರ್ ತೋರಿಸಲು ಹೋದ ಶಾಸಕ ಕೃಷ್ಣಪ್ಪಗೆ ಜನರೇ ಮಂಗಳಾರತಿ ಮಾಡಿದ್ದಾರೆ.