ಕಣ್ಣೆದುರಿಗೆ ತೀವ್ರ ಸಂಕಷ್ಟದಲ್ಲಿರುವ ಜನರಿದ್ದರೂ ಒಂದು ರೂಪಾಯ ದಾನ ಮಾಡಬೇಕಾದರೂ ಹಿಂದೇಟು ಹಾಕುವ ದಿನಗಳಲ್ಲಿ ನಿವೃತ್ತ ಶಿಕ್ಷಕರೊಬ್ಬರು ಪ್ರಕೃತಿ ವಿಕೋಪಕ್ಕೆ ತಮ್ಮ ತಿಂಗಳ ವೇತನ ನೀಡಿ ಮಾನವೀಯತೆ ಮೆರೆದಿದ್ದಾರೆ.