ಬೆಂಗಳೂರು: ಇನ್ನೆರಡೇ ದಿನಗಳಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾರೆ. ಆದರೆ ಮೋದಿ ರ್ಯಾಲಿಗೆ ಬಿಜೆಪಿ ಬೆಂಬಲಿಗರಿಂದಲೇ ಅಡ್ಡಿಪಡಿಸಲು ಸಂಚು ನಡೆದಿದೆ.