ಬೆಂಗಳೂರು: ಚುನಾವಣಾ ದಿನ ಎಂದರೆ ರಾಜಕೀಯ ನಾಯಕರಿಗೆ ಅಗ್ನಿ ಪರೀಕ್ಷೆಯಿದ್ದಂತೆ. ಹೀಗಾಗಿ ಪಕ್ಷ ಬೇಧ ಮರೆತು ದೇವರ ಮೊರೆ ಹೋಗುವುದು ಸಹಜ.