ಪ್ರದೀಪ್ ಹತ್ಯೆ ಕುರಿತು ಪ್ರತಿಕ್ರಿಯಿಸಿದ KPCC ಅಧ್ಯಕ್ಷ D.K. ಶಿವಕುಮಾರ್, BJP ಶಾಸಕರ ದುರ್ವರ್ತನೆಯಿಂದ ಅನೇಕ ಸಾವುಗಳಾಗುತ್ತಿದ್ದು, ಇದಕ್ಕೆ ಕೊನೆಹಾಡಬೇಕು. ಕಾನೂನು ಬದ್ಧವಾಗಿ ಹೋರಾಟ ಮಾಡಬೇಕಾಗಿದ್ದು, ಕಾನೂನಿನ ಶಿಕ್ಷೆಗೆ ಲಿಂಬಾವಳಿ ಒಳಗಾಗಲೇಬೇಕಿದೆ.