ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲು ಗಡಿ ಜಿಲ್ಲೆ ಬೀದರ್ ಗೆ ಬರುತ್ತಿದ್ದರೆ, ಇತ್ತ ಕಾರಂಜಾ ಯೋಜನೆಯಲ್ಲಿ ಹೊಲ, ಮನೆ ಕಳೆದುಕೊಂಡು ಅನಾಥರಾದ ಕಾರಂಜಾ ಸಂತ್ರಸ್ಥರು ತಮ್ಮ ನೈತಿಕ ಹಕ್ಕಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ. ಕಳೆದ ನಾಲ್ಕು ದಶಕಗಳ ಹಿಂದೆ ಕಾರಂಜಾ ಯೋಜನೆಗಾಗಿ 29ಗ್ರಾಮಗಳ 17,500 ಏಕರೆ ಭೂಮಿಯನ್ನ ಕಳೆದುಕೊಂಡ ಜನರು, ಅದಕ್ಕಾಗಿ ಪರಿಹಾರವಾಗಿ ಎಕರೆಗೆ ಪಡೆದಿದ್ದು ಬರಿ 3ರಿಂದ 4ಸಾವಿರ ಮಾತ್ರ. ನಮ್ಮ ಭೂಮಿಗೆ