ನಗರದ ಹಲವೆಡೆ ನಿನ್ನೆ ರಾತ್ರಿ ಗಡುಗು ಸಹಿತ ತುಂತಿರು ಮಳೆಯಾಗಿದೆ.ಮಳೆಯ ಎಂಟ್ರಿಯಿಂದಾಗಿ ಇಂದು ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ.ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣವಿದ್ದು,ವಾತಾವರಣ ಬದಲಾವಣೆಗೆ ಬೆಂಗಳೂರು ಊಟಿಯಾಂತಗಿದೆ .