ಮಳೆಯ ಭಯಾನಕ ಆರ್ಭಟ ದೇವರ ನಾಡಿನಲ್ಲಿ ಮುಂದುವರಿದಿದೆ. ಮಳೆಯ ಕಾಟಕ್ಕೆ ಮೃತರ ಸಂಖ್ಯೆ ಈವರೆಗೂ 150ಕ್ಕೂ ಹೆಚ್ಚಿಗೆ ದಾಖಲಾಗಿದೆ.