ಸಿಎಂ ಜೇಷ್ಠಪುತ್ರ ರಾಕೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ದೊರೆಯಲಿಲ್ಲ ಎಂದು ಮನನೊಂದು ಅಭಿಮಾನಿಯೊಬ್ಬ ಕಂಬಕ್ಕೆ ತಲೆ ಜಜ್ಜಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.