ಬೆಳಗಾವಿ : ಇಂದಿನಿಂದ ಆರಂಭವಾದ ಸಮ್ಮಿಶ್ರ ಸರ್ಕಾರದ ವರ್ಷದ ಮೊದಲ ಅಧಿವೇಶನಕ್ಕೆ ಅತೃಪ್ತ ಶಾಸಕರು ಗೈರು ಹಾಜರಾಗುತ್ತಾರೆ ಎಂಬ ಆತಂಕ ಇದೀಗ ಕಾಂಗ್ರೆಸ್ ನವರಿಗೆ ಶುರುವಾಗಿದೆ.