ಬೆಳಗಾವಿ : ಬಳ್ಳಾರಿ, ಮೈಸೂರಿನ ವಿಭಜನೆಯಾಗಬೇಕೆಂಬ ಕೂಗಿನ ನಂತರ ಇದೀಗ ಗೋಕಾಕ್ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.